ಇರುತ್ತೆ / ಹೋಗುತ್ತೆ
ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||
ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||
ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||
ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||
ಈ ಗಣ ರಾಜ್ಯೋತ್ಸವದಂದು ಬಿಸ್ಲೇರಿ ಕಂಪನಿ ಒಂದು ಘೋಷಣೆ ಮಾಡಿದೆ ಅದೇನೆಂದರೆ ಬಿಸ್ಲೇರಿ ಬಾಟಲ್ ಗಳಲ್ಲಿ ಆಯಾ ರಾಜ್ಯಗಳ ಲೋಕಲ್ ಭಾಷೆಗಳ ಲೇಬಲ್
ಬಳಸಲಿದೆ ಇದನ್ನು ಕೇಳಿ ತುಂಬಾ ಖುಷಿಯಾಯ್ತು.
ನಮಸ್ಕಾರಗಳು ವಿಸ್ಮಯ ನಗರಿಯ ಪ್ರಜೆಗಳಿಗೆ ಹಾಗೂ ಅನಾಮಿಕ ಬಂಧುಗಳಿಗೆ. ಇಂದಿಗೆ ಈ ವೆಬ್ ಸೈಟ್ ಪ್ರಾರಂಭವಾಗಿ ಸರಿ ಸುಮಾರು ಹತ್ತು ವರ್ಷ ಏಳು ತಿಂಗಳು. ಹತ್ತನೇ ವರ್ಷದ ಸಂಭ್ರಮದಲ್ಲಿರುವ ವಿಸ್ಮಯ ತಾಣ ಬದಲಾಗಿದೆ. ಹೊಸ ರೂಪ, ವಿನ್ಯಾಸದೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ.
ಗುಬ್ಬಿಯಂಥ ಜೀವಾ
(ಮರಾಠಿ ಕವಿ ಬರೇದ “ದೂರ ದೇಶಿ ಗೇಲಾ ಬಾಬಾ" ದ ನನ್ನ ಕನ್ನಡ ಅವತರಣಿಕೆ)
ದೂರ ದೆಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ
(ಕಮಲಾ ದಾಸ ಅವರ
"Umbrellas in the
"ಕನ್ನಡ ನಾವು ಬೆಳೆಸೋದು ಬೇಡ, ಬಳಸಿ ಸಾಕು"
ಕನಾ೯ಟಕದಲ್ಲಿ ಹುಟ್ಟಿ ಬೆಳೆದ ನಾವು ಕನ್ನಡ ಮಾತಾಡೋದು ಬಿಟ್ಟು ಪರಭಾಷೆಗೆ ಅವಲಂಭನೆ ಆಗುತ್ತಾ ಇದ್ದಾರೆ.
*ಪಕ್ಕಾ ಹಳ್ಳಿ ಜೋಕ್*
ಒಂದು ಹಳ್ಳಿಯ ಪಂಚಾಯಿತಿ ಆಫೀಸ್ ನಲ್ಲಿ ಈ ತರ ಬೋಡ೯ ಹಾಕಿತ್ತು..,
*"ಹೆಬ್ಬೆಟ್ಟು ಒತ್ತಿ ಸಹಿ ಮಾಡಿದ ಬೆರಳನ್ನು ಗೋಡೆಯ ಮೇಲೆಲ್ಲ ಒರೆಸಿ ಗಲೀಜು ಮಾಡಬಾರದು"*
ಅದರ ಕೆಳಗ ನಮ್ ಗುಂಡ ಬರೆದ-
ಈ ಬ್ರಹ್ಮಾಂಡಕ್ಕೆ ಒಬ್ಬ ನಾಯಕ. ಆತ ಮಹಾನ್ ಶಕ್ತಿಶಾಲಿ. ಪ್ರಚಂಡ ಬುದ್ಧಿಶಾಲಿ. ಅಮರ, ಅದ್ವಿತೀಯ!
ಆತನ (ಅಥವಾ ಆ ಶಕ್ತಿಯ) ಸ್ವರೂಪವೇನು? ರೂಪ? ಗುಣ? ಆಕಾರ?.... ಪರಮಾತ್ಮನ ಕುರಿತು ಈ ರೀತಿ ತರ್ಕಿಸುವುದೇ ಅರ್ಥರಹಿತ ಕಾರ್ಯ.
ಎಂದೂ ನಶಿಸದ ಶಕ್ತಿ ಸಾಮರ್ಥ್ಯ ವಿದ್ವತ್ ಇತ್ಯಾದಿ ಇತ್ಯಾದಿಗಳನ್ನು ಯಾವನು ಪಡೆದಿರುವನೋ ಆತನೇ ದೇವರು.
ಬೆಂಗಳೂರನಲ್ಲಿ ನಾನು ಬೈಕಲ್ಲಿ ಓಡಾಡುವಾಗ ಟ್ರಾಫಿಕ್ ಅಲ್ಲಿ ಕಾಯುತ್ತಿರುವಾಗ ನನ್ನ ಗಮನ ಸೆಳೆಯುವದು ಈ ಕನ್ನಡಕ್ಕೆ ದ್ರೋಹ ಬಗೆಯುವ ಬಿ.ಎಂ.ಟಿ.ಸಿ ಬಸ್ಸಿನ ಹಿಂದೆ ಹಾಕಿರುವ ಜಾಹೀರಾತುಗಳು.