ಮದುವೆ
ಪುರಾಣ ಕಾಲದಲ್ಲಿ ಸೀತಾ ಮಾತೆಗೆ ಮದುವೆ ಮಾಡುವಾಗ
- Read more about ಮದುವೆ
- Add new comment
- 1 ಅನಿಸಿಕೆ
- 645 views
ಪುರಾಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಇಲ್ಲಿ ಚರ್ಚೆ ನಡೆಸಿ.
ಪುರಾಣ ಕಾಲದಲ್ಲಿ ಸೀತಾ ಮಾತೆಗೆ ಮದುವೆ ಮಾಡುವಾಗ
ಕಾಳಿಕಾ ದೇವಿ ಅವತಾರದ ಕಾರಣವೇನು? ಮತ್ತು ನಾವು ಎಲ್ಲೇ ಕಾಳಿಕಾ ದೇವಿ ದೇವಸ್ಥಾನದಲ್ಲಿ ನೋಡಿದರೂ ಕಾಳಿಕಾ ದೇವಿ ಶಿವನ್ನನ್ನು ತನ್ನ
ಕಾಲ ಕೆಳಗೆ ತುಳಿದು ನಿಂತಿರುವ ದೃಶ್ಯ ಕಾಣುತ್ತದೆ. ತಿಳಿದಿರುವವರು ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಪ್ಲೀಸ್.
ಮಹಾಭಾರತಕಥೆಯಲ್ಲಿ ಶಂತ ಮಹಾರಾಜ & ಗಂಗೆಯ ಪುತ್ರ "ಭೀಷ್ಮ-(ದೇವವ್ರತ)"ನ ಪಾತ್ರದ ಬಗ್ಗೆ ನಿಮ್ಮ ನಿಮ್ಮ ಅನಿಸಿಕೆ ಏನು.
ಮಹಾಭಾರತದಲ್ಲಿ ಧುರ್ಯೋಧನ ನಿಜಕ್ಕೂ ಖಳನೆ..? ನನ್ನ ಧೃಷ್ಟಿಯಲ್ಲಿ ಅಲ್ಲ. ಕಾರಣ ಯುಧ್ಢ ಬೇಕಿದ್ದುದು ಪಾ೦ಚಾಲರಿಗೆ, ಕೃಷ್ನನಿಗೆ, ಕು೦ತಿಗೆ, ದ್ರೌಪದಿಗೆ...
ನಿಜಕ್ಕೂ ಇವರೆಲ್ಲರಿಗೂ ಯುಧ್ಢ ಮತ್ತು ಕುರುಕ್ಷೆತ್ರ ಬೇಡವಾಗಿದ್ದರೆ ಭಿಷ್ಮ, ಧ್ರೋಣ, ಕೃಶ್ಣ ಎಲ್ಲಾ ಯಾಕೆ ಕೊನೆಯವರೆಗೂ ಪ್ರಾಮಾಣಿಕ ಪ್ರಯಥ್ನವನ್ನೆ ಮಾದಲಿಲ್ಲ.
ಧುರ್ಯೋಢನನ ಬಗ್ಗೆ ಮಾಹಿತಿ ಇಧ್ದವರು ಧಯವಿತ್ತು ವಿವರಿಸಿ.. ಅವನದು ಅಭ್ಯಶಿಸಬೆಕಾಧ ಪಾತ್ರ..
ಅನುಷ್ಟಿತಂ ತು ಯದ್ದೇವೆಃ
ಯ್ರಷಿಭಿರ್ಯದನುಷ್ಟಿತಮ್ !!
ನಾನುಷ್ಟೇಯಂ ಮನುಷ್ಯೆಸ್ತು
ತದುಕ್ತಂ ಕರ್ಮ ಅಚರೇತ್ !!
ದಿನಂಬೆಳಗಾದರೆ ಶ್ರೀಲಂಕಾದಲ್ಲಿ ತಮಿಳರ ನರಮೇಧ ಮಾಡುತ್ತಿರುವ ಶ್ರೀಲಂಕಾ ಸೇನಾಪಡೆಗಳು., ಅಲ್ಲಿರುವ ತಮಿಳರೆಲ್ಲರೂ ಎಲ್.ಟಿ.ಟಿ.ಇ ಗೆ ಸೇರಿದ ಬಂಡುಕೋರರೆಂದು ಹುಡುಕಿ ಹುಡುಕಿ ಕೊಲ್ಲುತ್ತಿರುವುದು, ಅಮಾನವೀಯವಾಗಿ ನೋಡಿಕೊಳ್ಳುತ್ತಿರುವುದು ಗಮನಿಸುತ್ತಿದ್ದರೂ ನಮ್ಮಲ್ಲಿರುವ ಒಬ್ಬ ರಾಜಕಾರಣಿಯೂ (ತಮಿಳುನಾಡಿನಲ್ಲಿ ಹೊರತುಪಡಿಸಿ) ಅದರ ಬಗ್ಗೆ ಕಿಂಚಿತ್ತಾದರೂ ಮಾತನಾಡಲು ಅದನ್ನು ಪ್ರತಿಭಟಿಸಲು ಮುಂದಾಗಲಿಲ್ಲವೇಕೆ ಎಂಬುದೇ ಪ್ರಶ್ನೆ.. ಅವರೂ ಮನುಷ್ಯರು.,
ಒಗಟುವಿನ ಉತ್ತರ ಹುಡುಕಿ...
* ಕೆಂಪು ಅಜ್ಜಿಗೆ ಬಿಳಿ ಕೊಡೆ...___
ಒಗಟುವಿನ ಉತ್ತರ ಹುಡುಕಿ...
* ಕೆಂಪು ಅಜ್ಜಿಗೆ ಬಿಳಿ ಕೊಡೆ...___