Skip to main content
Submitted by Suneetha R on ಸೋಮ, 06/20/2011 - 12:34

ರಾಜಕೀಯ ನಾಯಕರು ಇಂದು ಏನು ಮಾಡುತ್ತಿದ್ದಾರೆ. ಅವರಿಗೆ ತಮ್ಮನ್ನು ಆರಿಸಿ ಕಳುಹಿಸಿದ ಜನರ ಬಗ್ಗೆ ಎಷ್ಟು ಕಾಳಜಿ ಇದೆ? ಬರಿ ಆ ಪಕ್ಷದವರು ಈ ಪಕ್ಷದವರ ಮೇಲೆ ಈ ಪಕ್ಷದವರು ಆ ಪಕ್ಷದವರ ಮೇಲೆ ಆರೋಪ ಹೊರೆಸುತ್ತಾ ಕಾಲ ಕಳೆಯುತ್ತಿದ್ದಾರೆ. ಅವರಿಗೆ ತಮ್ಮನ್ನು ಜವಬ್ದಾರಿಯುತ ಸ್ಥಾನಕ್ಕೆ ಆರಿಸಿ ಕಳುಹಿಸಿದ ಜನ ಮರೆತೆ ಹೋಗಿದ್ದಾರೆ, ತಾವು ಮಾಡಬೇಕಾದ ಕೆಲಸಗಳು ಮರೆತೆ ಹೋಗಿದ್ದಾವೆ. ಇಂಥ ರಾಜಕಾರಣಿಗಳು ನಮಗೆ ಬೇಕೆ ಎಂದು ಮತದಾರರು ತರ್ಕಿಸಲು ಇದು ಸರಿಯಾದ ಸಮಯವಾಗಿದೆ.
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

mahesh_dodamani ಮಂಗಳ, 06/21/2011 - 22:22

namge e tharada rajakarmigalu bekagill..............igiruva rajakarnigllige katte savri madi vidhana soudhake tarabeku car badalagii.........

vbp787 (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/12/2012 - 12:43

 

 ರಾ- ರಾಕಸರಂತೆ ಬಡವರ ರಕ್ತವನ್ನು ಹಿರಿ ಹಣವನ್ನು ತಮ್ಮ ಮುಂದಿನ ನೂರು ಜನ್ಮಕ್ಕಾಗವಷ್ಟು ಸಂಪತ್ತು ಕೂಡಿ ಹಾಕುವದು

 ಜ -ಜನರ ಭಾವನೆ ಮತ್ತು ಆಸೆಗಳನ್ನು ಹುಟ್ಟತಲೆ ಹಿಸಕಿ ಹಾಕವದು.ಜನರ ಮದ್ಯ ಜಾತಿಯ ವಿಷ ಬೀಜ ಬಿತ್ತುವದು 

 ಕಿ - ಕಿರಾತಕರಂತ್ತೆ ತಪ್ಪು ಮಾಡಿ ಮಾಡಿಲ್ಲ ಅಂಥ ವಾದಿಸುವದನ್ನು ಕಲಿವದು

ಯ-ಯಮನಂತ್ತೆ ನರಕದಲ್ಲಿ ಕೋಡುವ ತೋಂದರೆಗಳನ್ನು.ತನ್ನನ್ನು ಚುನಾಯಿಸಿದ ಜನರ ರಕ್ತವನ್ನು ಹಿರುವದು

 

   ಇದೆ ಇವರ ಮುಖ್ಯ ಕೇಲಸ 

 

 

Nanjunda Raju Raju ಶುಕ್ರ, 07/01/2011 - 15:47

ಸುನೀತಾರವರೇ, ರಾಜಕಾರಣಿಗಳು ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯವೆಂದರೆ ಇದೇ ಅಲ್ಲವೇ? ರಾಜಕಾರಣಿಗಳು ನಮಗಾಗಿ ಎಷ್ಟು ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ನೋಡಿ ಸಂತೋಷ ಪಡಬೇಕಲ್ಲವೇ? ಹಿಂದಿನ ರಾಜಕಾರಣಿಗಳು ತಮ್ಮಲ್ಲಿರುವುದನ್ನು ಬೇರೆಯವರಿಗೆ ದಾನಮಾಡಿಯೋ ಅಥವಾ ಸರ್ಕಾರಕ್ಕೋ ಬಿಟ್ಟುಕೊಟ್ಟು ತನ್ನ ದೇಶಕ್ಕಾಗಿ ತನ್ನ ಮಡದಿ ಮಕ್ಕಳನ್ನು ಅನಾಥರನ್ನಗಿ ಮಾಡಿ, ಹುತಾತ್ಮಾರಾಗುತ್ತಿದ್ದರು. ಈಗಿನ ರಾಜಕಾರಣಿಗಳು ಹೇಗಾದರೂ ಮಾಡಿ ರಾಜಕೀಯ ಪ್ರವೇಶಿಸಿ, ತನಗೂ ತನ್ನ ಮುಂದಿನ ಪೀಳಿಗೆಗೂ ಹತ್ತಾರು ತಲೆಮಾರುಗಳಿಗಾಗುವಷ್ಟು ಸಂಪಾದನೆ ಮಾಡಿ, ಅದನ್ನು ಕಾನೂನು ಬದ್ದವಾಗಿ ಬೆವರು ಹರಿಸಿ ಸಂಪಾದನೆ ಮಾಡಿದಂತೆ ದಾಖಲೆಗಳನ್ನು ಮಾಡಿಸಿಕೊಂಡು ಬದುಕುತ್ತಿದ್ದಾರೆ. ರಾಜಕಾರಣಿ ಅಥವಾ ರಾಜಕಾರಣ ಎಂದರೆ ಬ್ರಷ್ಟಾಚಾರದ, ಅಕ್ರಮ ಸಂಪಾದನೆಯ ಇನ್ನೊಂದು ಮುಖವಷ್ಟೆ. ಏನಂತಿರಿ?

ರೇವಣಸಿದ್ದಯ್ಯ ಗ… ಮಂಗಳ, 08/28/2012 - 16:46

ರಾಜಕೀಯ ಎಂಬುದು ಆಡಳಿತದ ಪ್ರತಿನಿದಿ ಜನರ ಸೇವ ಮಾಡುವ ಮಾರ್ಗ, ಆದರೆ  ಅದು ರಾಜಕಾರಣಿಗಳ ಸ್ವಾರ್ಥತೆ ಹಾಗೂ ದೂರಾಸೆಯಂದ ಅದರ ಕಳೆ ಮಂವಾಗಿದೆ ಒಮದುವೇಳಿ ಸುಸ್ತಿರ ಹಾಗೂ ಸರಾಜಕಾರಣ ಕಾಲಿಟ್ಟರೆ  ನಮ್ಮ ದೇಶ ವಿಶ್ವದಲ್ಲಿ ನಯನಿಕತೆ ಹಾಗೂ ಆರ್ಥಿಕವಾಗಿ ಮೊದಲ ಸಾಲ್ಲಿ ನಿಲ್ಲುವುದು ಖಚಿತ.ಆದರೆ ಅದಕ್ಕೆ ಶಿಕ್ಷಣ ಪಡೆದವರು ರಾಜಕಾರಣಿಗಳನ್ನಾಗಿ ತರಬೇಕು. ಇಡು ಅಂಬೇಡ್ಕರ ಹಾಗೂ ಸಮೀತಿಯ ಅಪ್ರಯವಾಗಿತ್ತು. ಆದರೆ ಜವಾಹಾರ ನೆಹರು ಅವರು ತಮ್ಮ ಸ್ವಾರ್ಥದಿಂದಾಗಿ ತಾವೊಬ್ಬರೆ ಜಾಣನಿದ್ದರೆ ದೇಶದಲ್ಲಿ ಸುದೀರ್ಘವಾದ ಾಳ್ವಿಕೆ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಅದನ್ನು ತಿರಸ್ಕರಿಸಿದರು ಮತ್ತು ಅವರ ಅಂದಿನ  ಆ ಚಾಣಾಕ್ಷತನ ಿಮದಿಗು ಕೂಡ ಗಾಂದಿ ಮನೆತನದ ಪ್ರಭಾವ ಯಾರಿಮದಲೂ ಕಡಿಮೆ ಮಾಡಲು ಆಗುತ್ತಿಲ್ಲ ಿದೆ ನಮ್ಮ ದುರ್ಧೈವ ಅಲವೇ?


 

  • 1168 views