ಹನಿಕವನ ಮುಡಿಪು ಇಂದ SANTOSH KHARVI ಬರೆದಿದ್ದುMay 14, 2017 noಅನಿಸಿಕೆ Like 0 Dislike 0 ಎದೆಯ ಬಂಜರು ಭೂಮಿಯಲ್ಲಿ ಕನಸ ಬೀಜ ಬಿತ್ತಿ ಹೂವೊಂದ ಬೆಳೆಸಿದ್ದೆ. ಯಾರೋ ಬಂದು ಹೂವ ಕಿತ್ತರು... ಏಕೆಂದು ಕೇಳಿದರೆ ದೇವರ ಮುಡಿಗೆಂದರು... ಎದೆಯ ಭೂಮಿ ಮತ್ತೆ ಬಂಜರು... - ಸ.Kha. ಸಾಲುಗಳು 135 views previous article next article ಲೇಖಕರು SANTOSH KHARVI ಸ.Kha. ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ