ಗುತ್ತಿಗೆ ನೌಕರರು
UÀÄwÛUÉ £ËPÀgÀgÀÄ
ದಿನ ಬೆಳಿಗ್ಗೆ ಆದರೆ ದಿನಪ್ರತಿಕೆಗಳಲ್ಲಿ ನೀವು N¢¢Ýj, ನ್ಯೂಸ ಚಾನಲಗಳಲ್ಲಿ ನೋಡಿದಿರಿ ಗುತ್ತಿಗೆ ನೌಕರರ ಮುಷ್ಕರಗಳ ಬಗ್ಗೆ . ಅವರು ತಮ್ಮಗೆ DUÀÄwÛgÀĪÀ ಅನ್ಯಾಯದ ವಿರುದ್ಧ ಹೋರಾಟ ªÀiÁqÀÄwÛgÀÄvÁgÉ. ಯಾಕೆಂದರೆ ನಮ್ಮ ¸ÀgÀPÁgÀªÀÅ ಗುತ್ತಿಗೆ ನೌಕರರಿಗೆ ತುಂಬ ಅನ್ಯಾಯ ªÀiÁqÀÄwÛzÉ.
ನಮ್ಮ ಸಂವಿಧಾನದ ಪ್ರಕಾರ ಎಲ್ಲಾ ನೌಕರರು ಒಂದೇ ಅಲ್ಲ ಆದರೂ ನಮ್ಮ ಸರಕಾರಗಳು ಯಾಕೆ ಬೇಧ ಭಾವ ಮಾಡುತ್ತವೆ. ಖಾಯಂ ನೌಕರರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಗುತ್ತಿಗೆ ನೌಕರರಿಗೆ ನೀಡೋದಿಲ್ಲ. ಖಾಯಂ ನೌಕರರಿಗೆ ಒಂದು ಸಂಬಳ ¤ÃqÀÄvÀÛzÉ ಗುತ್ತಿಗೆ ನೌಕರರಿಗೆ ಒಂದು ಆದರೆ ಇಬ್ಬರೂ ಒಂದೇ ಕೆಲಸ ಮಾಡುತಾರೆ,ಒಂದೇ ವಿದ್ಯಾಭ್ಯಾಸ ಮಾಡಿರುತ್ತಾರೆ. ಖಾಯಂ ನೌಕರರಿಗೆ ಪ್ರತಿ ಆರು ತಿಂಗಳಿಗೆ D. A ಕೊಡುತ್ತಾರೆ, ಪ್ರತಿ ವಷ೯ಕ್ಕೆ ಒಂದು Increment ಕೊಡುತ್ತಾರೆ, HRA ಕೊಡುತ್ತಾರೆ ಪ್ರತಿ ತಿಂಗಳು, EL,Medical leave ಕೋಡುತ್ತಾರೆ , ಆದರೆ ಗುತ್ತಿಗೆ ನೌಕರರಿಗೆ AiÀiÁªÀÅzÀÄ ನಿಡೋದಿಲ್ಲ. ಯಾಕೆ ಅವರು ಈ ದೇಶದ ಪ್ರಜೆ ಅಲ್ಲ ಏನು . ಖಾಯಂ ನೌಕರರಿಗೆ ಇರುವ ಉದೋಗ್ಯ ಭದ್ರತೆ ಗುತ್ತಿಗೆ ನೌಕರರಿಗೆ ಇಲ್ಲ. ನನ್ನ ಸ್ನೇಹಿತ ಗುತ್ತಿಗೆ ನೌಕರನಾಗಿ ಕನಾ೯ಟಕ ಸರಕಾರದ ಒಂದು ಯೋಜನೆಯಲ್ಲಿ ಸುಮಾರು 8 ವಷ೯ದಿಂದ ಕೆಲಸ ªÀiÁqÀÄwÛzÀÝ ಒಂದು ದಿನ ಅವನು ಕೆಲಸ ªÀiÁqÀÄwÛzÀ ಯೋಜನೆ ಮುಗಿತ್ತು. ನಮ್ಮ ಸರಕಾರ ಅವರನ್ನು ಕೆಲಸದಿಂದ ತೆಗೆದು ºÁQvÀÄÛ. DUÀ ಅವನಿಗೆ ಸುಮಾರು 40 ವಷ೯ DVvÀÄÛ ಅಷ್ಟೊತ್ತಿಗೆ ಅವನ ವಯಸ್ಸು ಬೇರೆ ಉದೋಗ್ಯಕ್ಕೆ ಸೆರೋ ಹಾಗೆ ಇರಲಿಲ್ಲ. ಅವನ ಸಂಬಳ ಮೇಲೆ ಅವಲಂಬಿಸಿದ ಕುಟುಂಬ ಬೀದಿಗೆ ಬಂತು ಇದಕ್ಕೆ ಯಾರು ಕಾರಣ ನಮ್ಮ ಸರಕಾರವು ಅಥವಾ ಅವನು ಸರಕಾರಕ್ಕೆ ನೀಡಿರುವ ¸ÉêÉAiÉÆÃ. ಯಾಕೆ ನಮ್ಮ ಸರಕಾರ ಗುತ್ತಿಗೆ ನೌಕರರ. ಜೊತೆ ªÀÄ®vÁ¬Ä ಧೋರಣೆ ಅನುಸರಿಸುತ್ತಾಯಿದೆ.ಗುತ್ತಿಗೆ ನೌಕರರ ಬಗ್ಗೆ ಯಾವ ಜನ ಪ್ರತಿನಿಧಿಯು ಒಂದು ಮಾತನಾಡುತಿಲ್ಲ ವಿಧಾನಸಭೆಯಲ್ಲಿ, ರಾಜ್ಯಸಭೆಯಲ್ಲಿ, ಲೋಕಸಭೆಯಲ್ಲಿ. ಇದು ನಮ್ಮ ದೇಶದ ದೌರಭಾಗ್ಯ ಅವರು ತಮ್ಮ ತಮ್ಮ. ಮೇಲೆ ಕೇಸರಾಜಿಸವಲ್ಲಿ ಕಾಲ PÀ½AiÀÄÄvÁÛ ಇದ್ದಾರೆ.ಗುತ್ತಿಗೆ ನೌಕರರು ತಮ್ಮ. ಸಂಬಳ ಹೆಚ್ಚು ಮಾಡಬೇಕಾದರೆ ಅವರು ಹೋರಾಟ ಮಾಡಬೇಕು. ನಮ್ಮಗೆ ನಾಯ್ಯ ಒದಗಿಸಬೆಕಾದ ದೇಶದ £ÁåAiÀiÁ®AiÀÄUÀ¼ÀÄ EzÀgÀ ಬಗ್ಗೆ vɯÉPÉr¹PÉÆÃ¼ÀÄîw®è.ನಮ್ಮ ಸರಕಾರಗಳು ಯಾಕೆ ಹೊಸ ಯೋಜನೆಗಳನ್ನು ಘೋಷಿಸುತ್ತದೆ,ಆ ಯೋಜನೆಗಳನ್ನು ಅನುಷ್ಟಾನ WÉÆÃ°¸À¼ÀÄ ಗುತ್ತಿಗೆ ನೌಕರರನ್ನು ನೇಮಕಾತಿ ಮಾಡಿಕೊಳುತ್ತದೆ. ಸುಮಾರು ವಷ೯ಗಳು ಆದ ಮೇಲೆ ಆ AiÉÆÃd£ÉAiÀÄ£ÀÄß AiÀiÁªÀzÀÄ ಒಂದು ಕಾರಣ ಹೇಳಿ ರದ್ದು ಮಾಡುತ್ತದೆ. ಆ ಯೋಜನೆಯಲ್ಲಿ ಕೆಲಸ ªÀiÁqÀvÁ¬ÄzÀÝ ಗುತ್ತಿಗೆ ನೌಕರರ UÀw ಏನು.ಅವರನ್ನು ಕೆಲಸದಿಂದ ತೆಗೆದು ಹಾಕುತ್ತದೆ.ನನ್ನ ಸ್ನೇಹಿತ£ÀÄß £ÀªÀÄä ಸರಕಾರದ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ªÀiÁqÀÄvÀ EzÀÝ.ಒಂದು ದಿನ ಅವನು ರಸ್ತೆ ಅಪಘಾತದಲ್ಲಿ ಮೃತಪಟ್ಟ. ಆದರೆ ನಮ್ಮ ಸರಕಾರ ಅವನ ಕುಟಂಬಕ್ಕೆ ಯಾವ ರೀತಿಯ ¸ÀºÁAiÀĪÀÅ ಮಾಡಲ್ಲಿಲ. ಧನಸಹಾಯ ಮಾಡಲ್ಲಿಲ. ಆದರೆ ಅವನು ಖಾಯಂ ನೌಕರನಾಗಿದರೆ ಅವರ ಕುಟಂಬದ M§âjUÉ ನಮ್ಮ ಸರಕಾರ ಅನುಕಂಪ ಆಧರಿತ ಉದೋಗ್ಯ ನಿಡುತ್ತಾ ಇತ್ತು.ನಮ್ಮ ಜನ ಪ್ರತಿನಿಧಿಗಳು ದಿನ ಬೆಳ್ಳಿಗೆ ಆದರೆ ಸಮಾನತೆ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾತನಾಡುತ್ತಾರೆ. ಆದರೆ ಅವರ ಕಣ್ಣಿಗೆ ಗುತ್ತಿಗೆ ನೌಕರರು ಕಾಣಿಸುತ್ತಾಯಿಲ್ಲ.ನಾನು ಇಷ್ಟೊಂದು ಹೇಳೋದು In Source ಗುತ್ತಿಗೆ ನೌಕರರ ಬಗ್ಗೆ . ಇನೊಂದು ರೀತಿಯ ಗುತ್ತಿಗೆ ನೌಕರರು £ÀªÀÄä ¸ÀgÀPÁgÀzÀ°è ಕೆಲಸ ªÀiÁqÀÄvÁ¬ÄzÁÝgÉ. CªÀgÀ£ÀÄß Out source ಗುತ್ತಿಗೆ ನೌಕರರು ಅಂತ ಕರೆಯುತ್ತಾರೆ. ಅಂದರೆ ಅವರು ಖಾಸಿಗೆ Agency ಮುಖಾಂತರ ನೇಮಕಾತಿ ಆಗಿ ಸರಕಾರದಲ್ಲಿ ಕೆಲಸ ªÀiÁqÀÄvÁ¬ÄzÁÝgÉ..ನಮ್ಮ ಸರಕಾರ ಒಂದೂವೆಲೆ ಒಬ್ಬ Out source ಗುತ್ತಿಗೆ ನೌಕರನಿಗೆ 10,000 ರೂಪಾಯಿ ಸಂಬಳವನ್ನು Agency
ಗೆ ನಿಡಿದರೆ. ಆ Agency ಅವರು ಅದರಲ್ಲಿ Service Tax, Agency Commission, PF, ESI ಏಲ್ಲಾ ಕಟ್ ಮಾಡಿ ಸುಮಾರು 6500 ರಿಂದ 7000 ರೂಪಾಯಿ ಸಂಬಳ ಕೊಡುತ್ತಾರೆ. ಗುತ್ತಿಗೆ £ËPÀgÀgÀÄ ದುಡಿದಿದ್ದ ಸಂಬಳದಲ್ಲಿ ಎಲ್ಲರೂ Commission ತೋಗೊತ್ತಾರೆ.ಇವರ ಪಾಡು Insource ಗುತ್ತಿಗೆ ನೌಕರರಿಗಿಂತ ಕಿಳು. £ÀªÀÄä ದೇಶದದಲ್ಲಿ ನೂರಾರು ಕಾಮಿ೯ಕ ಸಂಘಟನೆಗಳು ಇದ್ದಾವೆ ಆದರೆ ಯಾರು ಗುತ್ತಿಗೆ ನೌಕರ ಸಮಸ್ಯೆಗಳ ಬಗ್ಗೆ ಹೋರಾಟ ªÀiÁqÀÄw®è. Cವರು ಏನು ªÀiÁqÀÄwzÁÝgÉ ಆ ದೇವರಿಗೆ ಗೊತ್ತು. ನಮ್ಮ ಜನ ಪ್ರತಿನಿಧಿಗಳ, ನ್ಯಾಯಾಲಯಗಳ,ಕಾಮಿ೯ಕ ಸಂಘಟನೆಗಳ , ಅಧಿಕಾರಿಗಳ ಕಣ್ಣಿಗೆ ಕಾಣ್ಣಿಸದ ಲಕ್ಷಾಂತರ ಗುತ್ತಿಗೆ ನೌಕರರು ಅವರ ಕುಟುಂಬಗಳನ್ನು ಆ ದೇವರೇ ಕಾಪಾಡಬೇಕು.
K£ï. ¨sÀzÁæ
ಸಾಲುಗಳು
- 278 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ