ನಿತ್ಯ ನಮನ ಇಂದ ವಿ ಕೃಷ್ಣಮೂರ್ತಿ… ಬರೆದಿದ್ದುJanuary 15, 2013 noಅನಿಸಿಕೆ Like 0 Dislike 0 ಮುಂಜಾನೆ ಎದ್ದು ಮಂಜಿನ ಮಳೆಯಲ್ಲಿ ಮಿಂದು ಹೂದೀಪ ಹಚ್ಚಿ ಪರಿಮಳವ ಚೆಲ್ಲಿ ಹಾಡಿ ಇಂಚರದಲ್ಲಿ ಮರಗಿಡಗಳೆಲ್ಲಾ ಸಲ್ಲಿಸುತ್ತಿವೆ ಬಾನ ಬಾಸ್ಕರನಿಗೆ ನಿತ್ಯ ನಮನ. -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಸಾಲುಗಳು 276 views previous article next article ಲೇಖಕರು ವಿ ಕೃಷ್ಣಮೂರ್ತಿ… ಕೃಷ್ಣಾಂತರಂಗ ನನ್ನ ಬಗ್ಗೆ ಹೇಳಿಕೊಳ್ಳುವಂತದ್ದೇನಿಲ್ಲ ನಾನೊಬ್ಬ ಕವನ ಪ್ರಿಯ,ಕನ್ನಡಪ್ರೇಮಿ. ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ