Skip to main content

ಮನದಾಸೆ

ಬರೆದಿದ್ದುJanuary 15, 2013
noಅನಿಸಿಕೆ

ಹೃದಯ ಕಲ್ಲಾಗದಿರಲಿ
ಮನಸು ಮುಳ್ಳಾಗದಿರಲಿ
ಪ್ರೀತಿ ಅತಿಯಾಗದಿರಲಿ
ಮಾತು ಮಿತವಾಗಿರಲಿ
ಸ್ನೇಹ ಚಿರವಾಗಿರಲಿ........
-ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಲೇಖಕರು

ವಿ ಕೃಷ್ಣಮೂರ್ತಿ…

ಕೃಷ್ಣಾಂತರಂಗ

ನನ್ನ ಬಗ್ಗೆ ಹೇಳಿಕೊಳ್ಳುವಂತದ್ದೇನಿಲ್ಲ ನಾನೊಬ್ಬ ಕವನ ಪ್ರಿಯ,ಕನ್ನಡಪ್ರೇಮಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.