Skip to main content

ಇತಿಹಾಸ

ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ

ಇಂದ prabhu
ಬರೆದಿದ್ದುMarch 26, 2015
noಅನಿಸಿಕೆ

ಶ್ರೀಕಲ್ಮೇಶ್ವರ ಪ್ರಥಮ ದರ್ಜೆ ಕಾಲೇಜ್ ಹೊಳೆಆಲೂರ್, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರಾ ಇಲಾಖೆ ಮೈಸೂರ್ ಹಾಗೂ ಕೆ.ಎಸ್.ಎಸ್.ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ರೋಣ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿ.೨೫-೩-೨೦೧೫ ರಂದು ರೋಣದಲ್ಲಿ ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ ಮತ್ತು ಸಂರಕ್ಷಣೆ  ಕುರಿತ ವಿಶೇಷ ಉಪನ್ಯಾಸ ಜರುಗಿತು.

ಸಿಕ್ ದರ್ ಶಿಖರ

ಇಂದ ontipremi
ಬರೆದಿದ್ದುJuly 18, 2013
1ಅನಿಸಿಕೆ

        ಈ ಇತಿಹಾಸದಲ್ಲಿ ಅದೆಷ್ಟು ಸತ್ಯಗಳು ಜೀವಂತ ಸಮಾಧಿಯಾಗಿರುತವೋ ಗೊತ್ತಿಲ್ಲ. ಆದರೆ ಒಂದಂತು ಸತ್ಯ. ಸತ್ಯಕ್ಕೆ ಸಾವಿಲ್ಲ.


1852ರ ಒಂದು ದಿನ ಭಾರತಿಯ ಹುಡುಗನೊಬ್ಬ ಡೆಹ್ರಡೂನ್ನಲ್ಲಿರುವ ತನ್ನ ಆಫಿಸಿಗೆ ಓಡಿಬಂದವನೆ ನೇರವಾಗಿ ಬಾಸ್ ಹತ್ತಿರ ಹೋಗಿ “ಸರ್ ಪ್ರಪಂಚದ ಅತೀ ಎತ್ತರದ ಪರ್ವತವನ್ನು ನಾನು ಕಂಡು ಹಿಡಿದಿದ್ದೇನೆ ಸರ್” ಎಂದ, ನಿಜಕ್ಕೂ ಅವನು ಮಾಡಿದ ಸಾಧನೆ Exellent. ನಿರಂತರವಾಗಿ ನಾಲ್ಕು ವರ್ಷಗಳ ಕಾಲ ಗಣಿತದ ಅನೇಕ ಲೆಕ್ಕಾಚಾರಗಳೊಂದಿಗೆ ಗುದ್ದಾಡಿ, ಭೌಗೋಳಿಕ ನಕಾಶೆಗಳನ್ನೆಲ್ಲಾ ಜಾಲಾಡಿ ಹಿಮಾಲಯ ಪರ್ವತ ಶ್ರೇಣಿಯ ಇಪ್ಪತ್ತೈದನೇ ಶಿಖರದ (ಪೀಕ್ ಟ್ವೆಂಟಿಪೈವನ) ಎತ್ತರವನ್ನು ಕರಾರುವಕ್ಕಾಗಿ ಕಂಡು ಹಿಡಿದಿದ್ದ. ಆ ಶಿಖರ ಸರಿಯಾಗಿ ಇಪ್ಪತ್ತೋಂಬತ್ತು ಸಾವಿರದ ಎರಡು ಅಡಿ ಅಂತ ಅವನು ಹೇಳಿದ ಮೇಲೆ ಅನೇಕ ಗಣಿತಜ್ಞರು ಅದನ್ನು ಪರೀಕ್ಷಿಸಿ ನೋಡಿದರು: ಉಹುಂ ಅವನು ಹೇಳಿದ್ದ ಅಳತೆ ಒಂದಿಷ್ಷು ಆಚೀಚೆಯಾಗಿರಲ್ಲಿಲ್ಲ.

ಗಾಂಧಿಯ ಒಳಗೊಬ್ಬ .......

ಇಂದ ontipremi
ಬರೆದಿದ್ದುJuly 18, 2013
1ಅನಿಸಿಕೆ

ಗಾಂಧಿಗೂ ಒಬ್ಬ ಪ್ರೇಯಸಿಯಿದ್ದಳು ಎಂಬ ಲೇಖನವನ್ನು ಇದೇ ಬ್ಲಾಗ್ ನಲ್ಲಿ ಓದಿಯೇ ಇರುತ್ತೀರಿ, ಈಗ ಮತ್ತೊಂದು ವಿಷಯ ಗಾಂಧೀಜಿಯ ಬಗ್ಗೆ ಬರೆಯಬೇಕಾಗಿದೆ. ದೇಶ/ನಾಡು/ಜನಗಳಿಗಾಗಿ ಎಲ್ಲಾ ತ್ಯಾಗಗಳಿಗೂ ಸಿದ್ದನಾದವವನನ್ನ ಮಹಾತ್ಮ ಎಂದು ಕರೆಯಲಾಗುತ್ತದೆ. ಆದರೆ ಮಹಾತ್ಮ ಎಂದೆನಿಸಿಕೊಳ್ಳುವ ಯೋಗ್ಯತೆ ಗಾಂಧಿಜಿಗೆ ಇದೆಯಾ? ಈ ಲೇಖನ ಓದಿದಮೇಲೆ ನೀವೇ ತೀರ್ಮಾನ ಮಾಡಿ,,,