ಹೊಳೆಆಲೂರ: ಪರಂಪರಾಕೂಟಾದಿಂದ ಶೈಕ್ಷಣಿಕ ಪ್ರವಾಸ
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪರಂಪರಾಕೂಟದ ವತಿಯಿಂದ "ಐತಿಹಾಸಿಕ ಸ್ಠಳಗಳ ಶೈಕ್ಷಣಿಕ ಅಧ್ಯಯನ" ಕುರಿತು ಬಾದಾಮಿ, ವಿಜಯಪುರಗೆ ಒಂದು ದಿನದ ಪ್ರವಾಸ ಕೈಗೊಳ್ಳಲಾಯಿತು.