ಹೊಳೆಆಲೂರಲ್ಲಿ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ - ವಿಜೇತ ತಂಡ
ಹೊಳೆಆಲೂರಲ್ಲಿ ದಿ.೧೧ ಮತ್ತುಅ ೧೨ ರಂದು ಶ್ರೀ ಕವಿಪ್ರ ಸಮಿತಿ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ರಲ್ಲಿ - ವೀರಾಗ್ರಣಿ ಪಡೆದ ಗದಗ ಎ ಎಸ್ ಎಸ್ ವಾಣಿಜ್ಯ ಮಹಾವಿದ್ಯಾಲಯದ ತಂಡ.
ಹೊಳೆಆಲೂರಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರಲ್ಲಿ ದಿ.೧೧ ಮತ್ತು ೧೨ ರಂದು ಶ್ರೀ ಕವಿಪ್ರ ಸಮಿತಿ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡವೋದರ ಪ್ರದರ್ಶನ.
ಹೊಳೆಆಲೂರಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರಲ್ಲಿ ದಿ.೧೧ ಮತ್ತು ೧೨ ರಂದು ಶ್ರೀ ಕವಿಪ್ರ ಸಮಿತಿ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಕವಿವಿ ಧಾರವಾಡ, ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ರ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡವೊಂದರ ಪ್ರದರ್ಶನ.