"ಕಾಪಾಡು ಭಾರತವ ಕಾಪಾಡು"
೧) ಬೊಗಳುವ ನಾಯಿ
ತೆಗಳುವ ಬಾಯಿ,
ಕಾಡಲ್ಲಿನ ತೋಳ
ರಾಜಕೀಯ ಕುಳ,
ಭೂತ ಕಾರ್ಯವದು ದುಷ್ಟ
ದೇವ ಮಂದಿರದಲ್ಲು ಭ್ರಷ್ಟ,
ಇವರಿಗೆಕಯ್ಯಾ ಹೀನ ಬುದ್ದಿ
ಶ್ರೀ ಗುರು ಪುಟ್ಟರಾಜ.....
೧) ಬೊಗಳುವ ನಾಯಿ
ತೆಗಳುವ ಬಾಯಿ,
ಕಾಡಲ್ಲಿನ ತೋಳ
ರಾಜಕೀಯ ಕುಳ,
ಭೂತ ಕಾರ್ಯವದು ದುಷ್ಟ
ದೇವ ಮಂದಿರದಲ್ಲು ಭ್ರಷ್ಟ,
ಇವರಿಗೆಕಯ್ಯಾ ಹೀನ ಬುದ್ದಿ
ಶ್ರೀ ಗುರು ಪುಟ್ಟರಾಜ.....
ಪ್ರಾಚೀನ ಕಾಲದಲ್ಲಿ ಜನರು ಮಾಡುತ್ತಿದ್ದ ವಸ್ತು ವಿನಿಮಯ ವ್ಯವಹಾರದಲ್ಲಿ ಅನೇಕ ನ್ಯೂನ್ಯತೆಗಳನ್ನು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರವಾಗಿ "ನಾಣ್ಯ ಮತ್ತು ನೋಟುಗಳ" ಮುದ್ರಣವನ್ನು ಆರಂಭಿಸಿದರು. ಆದರೆ ಇದರ ಪ್ರತಿಫಲ ಏನಾಯಿತೆಂದರೆ ’ಕುದಿಯುವ ಬಾಣಲಿಯಿಂದ ತಪ್ಪಿಸಿಕೊಂಡು ಉರಿಯುವ ಬೆಂಕಿಗೆ ಬಿದ್ದಂತಾಯಿತು’ ಇವತ್ತಿನ ಆರ್ಥಿಕ ವ್ಯವಸ್ಥೆ.