ಸೂಕ್ತಿ

By ಸಿರಿರಮಣ - ಕಳುಹಿಸಿದ ದಿನ 11 March 2010

ಬೊಕ್ಕುತಲೆಯವನೊಬ್ಬ ಬಿಸಿಲಿನಿಂ ಬೆಂಬಳಲಿ ನೆರಳನರಸುತ್ತ ಬಂದ ತಾಳೆಮರದಡಿಗೆ |

ದೊಡ್ಡತಾಳೆಯ ಕಾಯಿ ಕಳಚಿ ಮೇಲೆರಗಿತು ಒಡೆಯಿತವನ ತಲೆ ದಡ್ ಧಢಾರೆಂದು |

ಅದಕೆಂದೆ ಹೇಳುವುದು ದುರ್ದೈವಿ ಹೋದಲ್ಲಿಗೇ ಕಷ್ಟಗಳೂ ಬರುವುದು. ||

— ಶ್ರೀಕಾಂತ ಹೆಗಡೆ

ಕೆಲವಂ ಬಲ್ಲವರಿಂದ....

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
5 ಕೂಡಿಸು 4 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.