1412 ಹೆಕ್ಟೇರ ನಲ್ಲಮಾಲ ಕಾಡನ್ನು ವೈ.ಎಸ್ ರಾಜಶೇಖರ ರೆಡ್ಡಿ ಅವರ ಸ್ಮಾರಕವನ್ನಾಗಿ ಮಾಡುವ ನಿರ್ಧಾರಕ್ಕೆ ನಿಮ್ಮ ಅನಿಸಿಕೆ?

ಬರೆದವರು: ಮೇಲಧಿಕಾರಿ - ಕಳುಹಿಸಿದ ದಿನ 25 September 2009

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಮ.ನಾ.ಕೃ's picture
ಗುರು, 01/10/2009 - 15:29 ರಂದು ಮ.ನಾ.ಕೃ ಅವರು ಹೇಳುತ್ತಾರೆ
ರಾಜಶೇಖರ ರೆಡ್ಡಿಯವರಿಗೆ

ರಾಜಶೇಖರ ರೆಡ್ಡಿಯವರಿಗೆ ಸಲ್ಲಬೇಕಾದ ಗೌರವದ ಬಗ್ಗೆ ಎರಡು ಮಾತಿಲ್ಲ.ಆದರೆ ಇಂತಹ ಪ್ರಸ್ತಾವನೆಗಳ ಬಗೆಗಿನ ಅಗತ್ಯವಿಲ್ಲ,ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೇ ಅಥವಾ ಅಲ್ಲಿನ ಕಾರ್ಯಕರ್ತರಿಗೇ ಬಾರದಂತಹ ಇಂತಹ ಆಲೋಚನೆ ವಿಸ್ಮಯನಗರಿಗೆ ಬಂದದ್ದು ವಿಪರ್ಯಾಸ.ವಿಸ್ಮಯನಗರಿಯ ಓದುಗರನ್ನು ಇಷ್ಟೊಂದು ಕೆಳ ಅಂದಾಜಿಸಿದ್ದಕ್ಕೆ ವಿಷಾದವಾಗುತ್ತಿದೆ.

prabhu's picture
ಮಂಗಳ, 29/09/2009 - 19:54 ರಂದು prabhu ಅವರು ಹೇಳುತ್ತಾರೆ
ವಿನಾಶ ಕಾಲೇ ವಿಪ ರೀತ

ವಿನಾಶ ಕಾಲೇ ವಿಪ ರೀತ ಬುದ್ದಿ!
ಕಾಡು ಇದ್ದರೆ ನಾಡು! ಕಾಡೇ ಹಾಳು ಮಾಡಿದರೆ
ನಾಳಿನ ಬಾಳೇ ಹಾಳು! ತಿಳಿದೋರಿಗೆ ಆ ದ್ಯಾವ್ರೆ ಇದ್ರೆ
ಬುದ್ದಿ ಕೊಡ್ಬೇಕು -ಡಾ.ಪ್ರಭು.ಗ0ಜಿಹಾಳ್.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
3 ಕೂಡಿಸು 2 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.