ಚುಟುಕು ಹೋರಾಟ ಇಂದ ಸಿದ್ದನಗೌಡ ಸೋ ಮ… ಬರೆದಿದ್ದುSeptember 12, 2016 noಅನಿಸಿಕೆ Like 0 Dislike 0 ಸಮಸ್ಯೆ ಬಂತೆಂದರೆ ಮಾಡುತ್ತಾರೆ "ಹೋರಾಟ" ಆ ಹೋರಾಟದಲ್ಲಿರುತ್ತದೆ ಕೂಗಾಟ,ಚೀರಾಟ,ನರಳಾಟ ಮತ್ತೆ ರೊಷ,ಆವೇಷ,ಉದ್ವೇಗ, ಭಾವೋದ್ವೇಗ.ನಂತರ ಅದೇ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡರೆ "ಜೈಲಾಟ".ಮತ್ತೆ ಬನ್ನಿ ಹೋರಾಟಕ್ಕೆ ಅಂದರೆ ಸಾಕಪ್ಪ ಸಾಕು ಹೋರಾಟದ "ಜಂಜಾಟ". ಸಾಲುಗಳು 215 views previous article next article ಲೇಖಕರು ಸಿದ್ದನಗೌಡ ಸೋ ಮ… ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ