ವಿಸ್ಮಯ ಕವನ

ಸುಂದರ ಕವನ, ಚುಟುಕುಗಳಿಗೆ ತಾಣವೀ ವಿಸ್ಮಯ ಕವನ.

ರಾತ್ರಿಯ ಇರುಳಲ್ಲಿ


ಕನಸುಗಳನ್ನು ಹರಡಿ 


ಕಟ್ಟಲು ಪ್ರಯತ್ನಿಸುತ್ತೇನೆ


ಕನಸುಗಳೇ ಹುಟ್ಟುವುದಿಲ್ಲ.


ದೂರದ ಊರಿಗೊಂದು


ಕವಲು ದಾರಿ ಕಾಣುತ್ತದೆ


ಹೆಜ್ಜೆಗಳನು ಇಟ್ಟು ನಡೆಯಲು


ಪ್ರಯತ್ನಿಸುತ್ತೇನೆ


ಹೆಜ್ಜೆಗಳೇ ಸವೆಯುವುದಿಲ್ಲ.


ಕಪ್ಪಗಿನ ಆಕೃತಿಯೊಂದು


ನನ್ನನೆ ದಿಟ್ಟಿಸಿ ನೋಡುತ್ತಾ


ಮೂರು ಬಾರಿ ಸುತ್ತಿ


ಕತ್ತಲಲ್ಲಿ ಕರಗಿ ಸಾಗುತ್ತದೆ

ಮುಂದೆ ಓದು

ಹೊಸ ಸ್ನೇಹವೊಂದು ತೇಲಿಬಂತು ಮನೋವೇಗದಲ್ಲಿ
ಕಡಲಾಚೆಯಿಂದ ಹಾರಿಬಂತು ನಸುನಗೆಯ ಹೂವು ಚೆಲ್ಲಿ


ಹೊಸಭಾವ ತಂತು, ಹೊಸರೀತಿಯಲ್ಲಿ ಹೊಸಬೆಳಕನ್ನು ಎನಗೆ ತೋರಿ
ನನ್ನೊಳಗಿನ ನನ್ನ ಹೊರತಂದು ಬೆಸೆದೆ, ತಾನೂ ಜೊತೆಗೆ ಸೇರಿ


ಸಾವಿರಾರು ಮೈಲು ದೂರವಿದ್ದೂ ನೋಡು, ಬೆಸೆದಿತ್ತು ನನ್ನ ನಿನ್ನ
ಈ ಸ್ನೇಹವೆಂದೂ, ಘಮಘಮಿಸಲೆಂದು ಪ್ರಾರ್ಥಿಸಿದ್ದೆ ಆ ದೇವನನ್ನ

ಮುಂದೆ ಓದು

ಕೋಟಿ ಲಾಭ ತಂದು ಕೊಟ್ರು


ಬೀಟಿ ಬದನೆ ವಾಸ್ನೆ ಬೇಡ


ಮೇಟಿ ವಿದ್ಯೆ ಮಾನ ಉಳಿಸಿ ಪಟ್ಟಭದ್ರರೆ !


ಬೀಟಿ ಹತ್ತಿ ಬೆನ್ನು ಹತ್ತಿ


ಕೋಟಿ ಬೆಲೆಯ ದೇಸಿ ತಳಿಯ


ನಾಟಿ ಬೀಜ ನಾಶ ಮಾಡ್ದ ಪುಣ್ಯವಂತರೆ !


 


ಶಾಲೆ ಕಲಿವ ಹುಡುಗ ಹುಡುಗಿ


ಖಾಲಿ ಕೈಯಲಿರದಲೊಂದು


ಜೋಲುತಿರುಮೊಬೈಲು(ವ ಫೋನು)ಹಿಡಿದು ಲಲ್ಲೆಗರೆವರು !


ಕಾಲವನ್ನು ವ್ಯರ್ಥವಾಗಿ


ಪೋಲುಮಾಡುತಿರುವರೆಲ್ಲ

ಮುಂದೆ ಓದು

ವಸಂತ್'s picture
ಬದುಕಿನ ಒಳ ಅರ್ಥ

ಗುರು, 18/03/2010 - 10:25 - ವಸಂತ್

ದೂರದಲ್ಲಿ ಯಾವುದೋ ಆಕ್ರರಂದನ


ಅಸಮದಾನದ ಜ್ವಾಲೆ


ತೀರದ ರಕ್ತ ದಾಹ.!


ಮೋಳಕೆಯೋಡೆದು ಚಿಗುರಿ


ಹಚ್ಚ ಹಸಿರಾಗಿ


ಎಲ್ಲೆಡೆ ಪಸರಿಸುತ್ತಿದೆ.


ಕೋಮುವಾದ


ಬಯೋತ್ಪಾದನೆ


ಅತ್ಯಾಚಾರ


ಸಿಕ್ಕ ಸಿಕ್ಕವರ ಸೀಳಿ


ತೀರದ ರಕ್ತದಾಹಕೆ


ತಿಲಕವಿಟ್ಟಂತೆ ಮಾಡುತಿದೆ.


ನಾನು ನನದೆಂಬ


ಅಹಂಕಾರ ನಮ್ಮ


ನಾಷವನು ಕಾಣದಂತೆ


ಅಂಧರಾಗಿಸಿದೆ.


ಪ್ರಾಣಿ ಹಿಂಸೆ

ಮುಂದೆ ಓದು

ವಸಂತ್'s picture
ಮನುಷ್ಯ ಎಂದರೆ?

ಗುರು, 18/03/2010 - 07:21 - ವಸಂತ್

ಮನುಷ್ಯ ಎಂದರೆ?


ಮನುಷ್ಯ ಎಂದರೆ?


ಯೋಚಿಸುವ ತಿಳುವಳಿಕೆ


ಯುಳ್ಳವನು.


ಮನುಷ್ಯ ಎಂದರೆ?


ರೋಗ ರುಜನೆಗಳ

ಮುಂದೆ ಓದು

ವಸಂತ್'s picture
ಬೆಳದಿಂಗಳ ಬಾಲೆ

ಬುಧ, 17/03/2010 - 22:55 - ವಸಂತ್

ಬೆಳದಿಂಗಳ ಬಾಲೆ


ಹುಣ್ಣಿಮೆಯ ರಾತ್ರಿಯಲಿ


ಬೆಳದಿಂಗಳೆಲ್ಲವನ್ನು


ಬೊಗಸೆಯಲ್ಲಿ


ಬಚ್ಚಿಟ್ಟುಕೊಂಡು


ಹೋಡಿ ಭಾ ಪ್ರೀಯತಮ


ಎಂದು !


ಕಪ್ಪನೆಯ ಕತ್ತಲಾಗಿ


ಕುಣಿಯುತ್ತಾಳೆ.


ನಾ ಬರೆಯುವ ಕವನಕ್ಕೆ


ಚುಕ್ಕಿಯನಿಟ್ಟು


ನಿನ್ನ ಅಂತರಂಗದ ಕವನ


ನಾನೇ ಬರೆಯುವಾಗ


ಬಹಿರಂಗದ ಕವನ ನುನಗ್ಯಾಕೆ

ಮುಂದೆ ಓದು

dinu AS's picture
ಓ ಬೆಳಕೆ....

ಸೋಮ, 15/03/2010 - 05:25 - dinu AS

(ವಾರಪತ್ರಿಕೆ "ತರಂಗ"ದಲ್ಲಿ ಪ್ರಕಟಗೊಂಡಿದ್ದ ಕವನ.....)

ಮುಂದೆ ಓದು

mahadesha's picture
ಗೆಳತಿ

ರವಿ, 14/03/2010 - 17:04 - mahadesha

ದೇವರು ನೋಡಲೆಂದು ಕಣ್ಣು ಕೊಟ್ಟ


ಮಾತಾಡಲೆಂದು ಬಾಯಿ ಕೊಟ್ಟ


ನಡೆಯಲೆಂದು ಕಾಲು ಕೊಟ್ಟ


ಕೆಲಸ ಮಾಡಲೆಂದು ಕೈ ಕೊಟ್ಟ


ಊಟ ಮಾಡಲೆಂದು ಹೊಟ್ಟೆ ಕೊಟ್ಟ


ಆದರೆ ಜೊತೆಗಿರಲು ಒಬ್ಬ ಗೆಳತಿಯನ್ನು ಕೊಡಲಿಲ್ಲವಲ್ಲ!


 

ಹೂವು ಅರಳಿತು ,


ದೇವ ಅರಳಿಸಿದ...


ನಾಸ್ತಿಕನಿಗೂ, ಆಸ್ತಿಕನಿಗೂ


ಇದುವೆ ಭೇದವಯ್ಯ..


ನೋಡುವವನ ದೃಷ್ಠಿ


ಅವನಿಷ್ಟದಂತಿರಲು


ಕಾಣದ ಶಕ್ತಿ ಅಹುದಹುದೆನ್ನುವುದಯ್ಯ....

ನನ್ನ ಪ್ರೀತಿಗೆ ಪ್ರೀತಿಯಾಗಿದ್ದೆ ನೀನು


ನನ್ನ ಉಸಿರಿಗೆ ಉಸಿರಾಗಿದ್ದೆ ನೀನು


ನನ್ನ ಕಲ್ಪನೆಗೆ ಕಲ್ಪನೆಯಾಗಿದ್ದೆ


ಇಂದೇಕೆ ಮರೆಯಾದೆ ನೀನು ?


    ನನ್ನ ಜೀವನದ ನಾದ ನೀನು


    ನನ್ನ ಬದುಕಿನ ವೇದ ನೀನು


    ನನ್ನ ಪ್ರೀತಿಯ ಜ್ಯೋತಿ ನೀನು


    ಇಂದೇಕೆ ಮರೆಯಾದೆ ನೀನು ?


ಕಲ್ಪನೆಯ ಕನಸಲ್ಲಿ  ಬೆರೆತಿದ್ದೆ ನೀನು

ಮುಂದೆ ಓದು



ಹೊಸ ಕವನ

ಪಿಸುಮಾತು ವಿಭಾಗದಲ್ಲಿ ಕವನ ಅಥವಾ ಚುಟುಕು ಆಯ್ದುಕೊಳ್ಳಿ. ಆಗ ಅದು ಕವನ ವಿಭಾಗದಲ್ಲಿ ಪ್ರಕಟವಾಗುತ್ತದೆ.
ಸಿಂಡೀಕೇಟ್
Syndicate content