ದಕ್ಷಿಣ ಭಾರತದ ನೆರೆಯಿಂದ 25 ಲಕ್ಷ ಜನರ ಮನೆಮಠ ನಾಶ. ಇಂದ ಶಿವಕುಮಾರ ಕೆ. ಎಸ್. ಬರೆದಿದ್ದುOctober 8, 2009 noಅನಿಸಿಕೆ Like 0 Dislike 0 ದಕ್ಷಿಣ ಭಾರತದದಲ್ಲಿ ಉಂಟಾಗಿರುವ ನೆರೆಹಾವಳಿಯಿಂದ ಇದೂವರೆಗೂ 250ಕ್ಕೂ ಹೆಚ್ಚು ಸಾವುಗಳಾಗಿದ್ದು 25ಲಕ್ಷ ಜನರು ಎತ್ತಂಗಡಿಯಾಗಿದ್ದಾರೆ. ಕರ್ನಾಟಕದಲ್ಲಿ 172 ಸಾವುಗಳಾಗಿದ್ದು, 50 ಸಾವಿರ ಜನ ನೆರೆ-ಪರಿಹಾರ ಕೇಂದ್ರಗಳಿಗೆ ದಾಖಲಾಗಿದ್ದಾರೆ. ಸಾಲುಗಳು 360 views previous article next article ಲೇಖಕರು ಶಿವಕುಮಾರ ಕೆ. ಎಸ್. ನನ್ನ ತಲೆ'ಹರಟೆ'ಗಳು ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ. ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ