ಒಂದೇ ವಸ್ತು ತನ್ನ ಲೀಲೆಯಿಂದ
ಪರಮಾತ್ಮ ಜೀವಾತ್ಮನಾಯಿತ್ತು.
ಆ ಪರಮಾತ್ಮನೆ ಲಿಂಗ, ಜೀವಾತ್ಮನೇ ಅಂಗ, ಸಂಗವೇ ಏಕಾತ್ಮ.
ತತ್ ಪದವೆ ಪರಮಾತ್ಮ, ತ್ವಂ ಪದವೇ ಜೀವಾತ್ಮ
ಅಸಿ ಪದವೇ ತಾದಾತ್ಮ್ಯವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
ನಮ್ಮ ಗ್ಯಾಂಗು ಕೋನಾರ್ಕದ ಸೂರ್ಯದೇಗುಲಕ್ಕೆ ಹೋಗಿ ಬರುತ್ತ ಚಹ ಕುಡಿಯುವ ತೀಟೆಯಾಗಿ ಆಂಧ್ರ-ಓರಿಸ್ಸಾಗಳ ಗಡಿಭಾಗದ ಯಾವುದೋ ಒಂದು ಊರಿನಲ್ಲಿ ಗಾಡಿ ನಿಲ್ಲಿಸಿ ಕೆಳಗಿಳಿದಾಗ ಮುಸ್ಸಂಜೆ ಮುಸ್ಸಂಜೆ.
ಮುಂದೆ ಓದುನಾನು ಎಲೆಕ್ಟ್ರಾನಿಕ್ ಸಿಟಿ ಕಡೆ ಬೈಕ್ ನಲ್ಲಿ ಆಫೀಸಿಗೆ ಹೋಗುತ್ತಿದ್ದೆ. ಆಗಲೇ ಲೇಟಾಗಿತ್ತು. ಕೋರಮಂಗಲ ವಾಟರ್ ಟ್ಯಾಂಕ್ ಬಳಿ ಇದ್ದಾಗ ಆಗಲೇ ರಿಸರ್ವ್ ನಲ್ಲಿದ್ದ ಬೈಕ್ ಪೆಟ್ರೋಲ್ ಮುಗಿಯುತ್ತಾ ಬಂತು ಎಂದು ಫ್ಯೂಯಲ್ ಇಂಡಿಕೇಟರ್ ಸೂಚಿಸಿತು. ಪೆಟ್ರೋಲ್ ತುಂಬಿಸದಿದ್ದರೆ ದಾರಿ ಮಧ್ಯೆ ಗಾಡಿ ನಿಂತು ಹೋಗುವ ಭಯ ಕಾಡಿ ಮಡಿವಾಳದಲ್ಲಿರುವ ಪೆಟ್ರೋಲ್ ಬಂಕ್ ಗೆ ಹೋಗೋಣ ಎಂದು ನಿಶ್ಚಯಿಸಿದೆ.
ಮುಂದೆ ಓದುದುಬೈ ಎ೦ದಾಕ್ಷಣ ಕಣ್ಣೆದುರು ಬರುವುದು ಗಗನಚು೦ಬಿ ಕಟ್ಟಡಗಳು, ವಿಶಾಲ ರಸ್ತೆಗಳು, ಭರ್ರೆ೦ದು ಸುಳಿದೋಡುವ ಐಷಾರಾಮಿ ಕಾರುಗಳು. ಅಲ್ಲಿನ ಒ೦ದಕ್ಕೆ ಇಲ್ಲಿ ಹನ್ನೆರಡೂವರೆ ರೂಪಾಯಿ ದೊರಕಿಸುವ ಅಲ್ಲಿನ "ದಿರ್ಹಾ೦"ಗಳು. ಅದೊ೦ದು ಮಾಯಾಲೋಕ, ಅದರಲ್ಲೂ ಏಷ್ಯಾ ಖ೦ಡದ ಬಹುತೇಕ ಜನರಿಗೆ ದುಬೈಗೆ ಹೋಗುವುದು, ಅಲ್ಲಿ ಕೆಲಸ ಮಾಡಿ ಲಕ್ಷಗಟ್ಟಲೆ ಸ೦ಪಾದಿಸಿ, ತಮಗೂ ತಮ್ಮನ್ನು ಅವಲ೦ಬಿಸಿದವರಿಗೂ ಒ೦ದು ಉತ್ತಮ ಜೀವನಮಟ್ಟವನ್ನು ಕೊಡಬೇಕೆನ್ನುವ ತವಕ ತು೦ಬಿಮುಂದೆ ಓದು
ಮೊನ್ನೆ ನನ್ನ ಹೊಸ ಯಮಹ ಎಫ್.ಝೆಡ್ ಬೈಕ್ ನ ನನ್ನ ಮಿತ್ರ ಓಡಿಸಲು ಹೋಗಿ, ಬೀಳಿಸಿ, ಸ್ಕ್ರಾಚ್ ಮಾಡಿದ ಅಂತ ಅವನ ಮೇಲೆ ಕೋಪ, ಮುನಿಸು, ಇನ್ನೂ ಮಾತಾಡಿಸಿಲ್ಲ ! ಏಕೆ ಹೀಗೆ ನಾವು ? ಜೀವವಿಲ್ಲದ ವಸ್ತುಗಳ ಮೇಲೆ ನಮಗೇಕೆ ಇಷ್ಟೊಂದು ಪ್ರೀತಿ ? ನನ್ನ ಇನ್ನೊಬ್ಬ ಸ್ನೇಹಿತ ಅವನ ಕ್ಯಾಮೆರಾ ವನ್ನು ಯಾರಿಗೂ ಕೊಡುವುದೇ ಇಲ್ಲ ! " ಕೊಟ್ಟವನು ಒಡೆದು ಹಾಕಿ ಬಿಟ್ಟರೆ ? " ಅಂತ ! ಎಂಥ ವಿಪರ್ಯಾಸ ?
ಮುಂದೆ ಓದು
ನಮ್ಮ ಮೆಟ್ರೊ ದ ಚಿತ್ರಗಳನ್ನು ಪ್ರದರ್ಶಿನಿ ಎ೦ದು ಸೊಮ ರವರು "
ಮೆಟ್ರೋ ಬಂತು ಕನ್ನಡ ಹೋಯ್ತಾ? " ಬರಹದಲ್ಲಿ ಪ್ರಕಟಿಸಿದ ಕಾಮೆ೦ಟ್ ನಿ೦ದ ಪ್ರೇರಿತನಾಗಿ ನಮ್ಮ ಮೆಟ್ರೊ ತದ್ರೂಪಿ ಬೋಗಿಗಳ ಚಿತ್ರಗಳನ್ನು ಇಲ್ಲಿ ಹ೦ಚಿಕೊಳ್ಳುತ್ತಿದ್ದೇನೆ.ಮುಂದೆ ಓದು
ಬದುಕಿನ ಕಟ್ಟಕಡೆಯ ಸಂದರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ. ಇಂದಿನ ಧಾವಂತದ ಯುಗದಲ್ಲಿ ಎಲ್ಲೆಲ್ಲೂ ಪೈಪೋಟಿ, ಎಲ್ಲರನ್ನು ಹಿಂದುಕ್ಕುವಂತ ನಾಗಾಲೋಟದ ಮನಸ್ಸಿಗೆ ಅಷ್ಟು ಸುಲಭವಾಗಿ ಸಾವು ಬಂತಂದರೆ ಅಥವಾ ಸಾವಿನ ನಿರ್ಣಯವನ್ನು ಕೈಗೆತ್ತುಕೊಂಡರೆ ಅದಕ್ಕಿಂತಲೂ ಹೇಡಿತನ ಮತ್ತೊಂದಿಲ್ಲ.ಮುಂದೆ ಓದು
ನಿರ್ದೇಶನ,ಸಂಭಾಷಣೆ,ಚಿತ್ರಕಥೆ- ರಾಘವ್ ದ್ವಾರ್ಕಿ
ತಾರಾಗಣ- ಶ್ರೀನಗರ ಕಿಟ್ಟಿ, ರಚನಾ ಮಲ್ಹೋತ್ರ, ಏಣಗಿ ನಟರಾಜ್, ರವಿಶಂಕರ್
ಸಂಗೀತ-ಪಾಲ್ ರಾಜ್
ಛಾಯಾಗ್ರಹಣ- ಸುಂದರನಾಥ್ ಸುವರ್ಣ
ಇದೊಂದು ಸತ್ಯಕಥೆ ಆಧಾರಿತ ಚಲನಚಿತ್ರ. ಕೆಲ ವರ್ಶಗಳ ಹಿಂದೆ ಶಿವಮೊಗ್ಗದ ತೀರ್ಥಹೞಯಲ್ಲಿ ನಾರಾಯಣ ಮಂಡಗದ್ದೆ ಎಂಬ ವ್ಯಕ್ತಿಯೊಬ್ಬ ಅನಾಮತ್ತು ೨೩ವರ್ಶ ಪಾಕಿಸ್ತಾನದ ಖೈದಿಯಾಗಿ ಕಳೆದುಬಂದ ಕಥೆ ಎಲ್ಲರಿಗೂ ತಿಳಿದಿರಬಹುದು. ಅದೇ ಕಥೆಯ ಎಳೆಯನ್ನು ಹಿಡಿದು ರಾಘವ್ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.ಮುಂದೆ ಓದು
ವಿಸ್ಮಯ ನಗರಿ ಉತ್ತಮ ಬರಹಗಳಿಗೆ ಸೂಕ್ತ ವೇದಿಕೆ. ನಿಮ್ಮ ಕಥೆ, ಕವನ, ಪ್ರಕಟಿಸಿ. ಇಲ್ಲಿನ ಲೇಖನ ಓದಿ ಖುಷಿ ಪಡಿ.


