ಭಾವನಾ ಜೀವಿಗೆ ಭಾವನೆಗಳೇ ಮೋಸ ಮಾಡಿದಾಗ ಆಗುವ ಆಘಾತಕಿಂತ ಬೇರೆ ಆಘಾತವಿಲ್ಲ!!!...
ಲಂಬೋದರ್ ಚಾಚಾ (ಪರೇಶ್ ರಾವೆಲ್) ತನ್ನ ಬಂಧು ಪಪ್ಪುವನ್ನು ಹುಡುಕಿಕೊಂಡು ಮುಂಬೈಗೆ ಬರುತ್ತಾನೆ. ಆದರೆ ಅಲ್ಲಿ ಅಜಯ್ ದೇವಗನ್ ಅನ್ನೆ ಪಪ್ಪು ಎಂದು ತಪ್ಪಾಗಿ ಅರ್ಥೈಸಿ ಅವರ ಮನೆಯಲ್ಲಿ ಉಳಿಯುತ್ತಾನೆ.ಮುಂದೆ ಓದು
ಹೊಸ ವರುಷದಾರಂಭವನ್ನು ಒಂದು ಉತ್ತಮ ಹಾಗೂ ವಿಶಾಲಾರ್ಥವನ್ನು ನೀಡುವ ಸುಂದರ ಲೇಖನದ ಮೂಲಕ ಆರಂಭಿಸುತ್ತಿದ್ದೇನೆ. ಈ ಲೇಖನವನ್ನು ಬರೆದವರು ದಿವಗಂತ ಡಾ.ದಯಾನಂದ ಶಾನಭಾಗ. ಇವರು ಧಾರವಾಡದ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.ಮುಂದೆ ಓದು
ಈ ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ನಮ್ಮನ್ನು ಈ ತ್ರಿಗುಣಗಳ ಜಾಲದಲ್ಲಿ ಬಂಧಿಸಲು ಕಾರಣವೇನು? ಬೇರೆ ದಾರಿಯಿರಲಿಲ್ಲವೇ ಎಂದು ಯೋಚಿಸಿದಾಗ ತೋಚುವ ಉತ್ತರ ಇದು:
ಮುಂದೆ ಓದು
(ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಖಾಯಂ ಕಾಲಂ ಬರೆಯುತ್ತಿದ್ದ ಸಂದರ್ಭದಲ್ಲಿ ಬರೆದಿದ್ದ ಒಂದು ಬರಹ.....ಕಾಲಂ ಶೀರ್ಷಿಕೆ : ಸಿಂಗಲ್ ವಿಷ್ಯ)
ಮುಂದೆ ಓದುಸಂಜೆ ಸುಮಾರು ೬:೩೦ ರ ಸಮಯ ಅ೦ದು ಭದ್ರಾವತಿಯಲ್ಲಿ ಮದುವೆಗೆ ಹೋಗಿ ಹಿ೦ದಿರುಗಿ ಬರುವಾಗ ಮನೆಯ ಎದುರು ಚಿಕ್ಕ ಹುಡುಗರೆಲ್ಲ ಆಚೆ ಈಚೆ ಸುತ್ತುತ್ತಾ ಇದ್ದರೆ ಕೆಲವರು ಕಾ೦ಪೊ೦ಡಿನ ಮೇಲೆ ಕು೦ತ್ತಿದ್ದವರು ನಮನ್ನು ನೋಡಿದ ಕೂಡಲೆ, ಏ ಬ೦ದ್ರು ಕಣೋ, ಏ ಬ೦ದ್ರು ಕಣೇ ಎ೦ದು ಕುತೂಹಲದಿ೦ದ ಜಮಾಯಿಸಿದರು.ಮುಂದೆ ಓದು
ಗಂಟೆಗಳ ಹಿಂದೆ ಜರುಗಿದ ಈ ವರ್ಷದ ೮೨ನೇ ಆಸ್ಕರ್ಸ್ ಮಹೋತ್ಸವ ಹಲವಾರು ಅಚ್ಚರಿಗಳನ್ನು ಕೊಡಮಾಡಿದೆ. ವಿಶ್ವದಾದ್ಯಂತ ತನ್ನ ಥ್ರೀಡಿ ತಂತ್ರಜ್ನಾನದಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಮತ್ತು ಇದೂವರೆಗಿನ ಅತೀಹೆಚ್ಚು ಹಣಗಳಿಕೆಯ ಚಿತ್ರವಾಗಿರುವ 'ಅವತಾರ್' 'ಹರ್ಟ್ ಲಾಕರ್'ಗೆ ಸೋತಿದೆ ('ಹರ್ಟ್ ಲಾಕರ್'ನ ನಿರ್ದೇಶಕಿ 'ಕ್ಯಾಥರೀನ್ ಬಿಗ್ಯಾಲೋ' 'ಅವತಾರ್'-ನ ನಿರ್ದೇಶಕ 'ಜೇಮ್ಸ್ ಕ್ಯಾಮರೋನ್'ನ ವಿಚ್ಛೇದಿತ ಪತ್ನಿ ಅನ್ನುವುದು ಇಂಟರೆಸ್ಟಿಂಗ್ ಅಂಶ) ಮುಂದೆ ಓದು
ಈ ಹಿಂದಿನ ಭಾಗದಲ್ಲಿ ನಾವು ಜೀವಿಗಳ ಮೇಲೆ ಪ್ರಕೃತಿಯು ಯಾವ ರೀತಿಯಾಗಿ ತನ್ನ ಪ್ರಭಾವವನ್ನು ತೋರಿಸುವುದು, ಈ ಪ್ರಭಾವದ ಮೂರು ಗುಣಗಳಾದ ಸತ್ವ, ರಜಸ್ಸು ಮತ್ತು ತಮಸ್ಸು ಎಂದರೇನು ಮತ್ತು ಈ ಮೂರು ಗುಣಗಳ ಪ್ರಭಾವವೇ ನಮ್ಮ ಚಾತುರ್ವರ್ಣ ಪದ್ಧತಿಗೆ ಮೂಲವಾಗಿತ್ತು ಎಂಬುದನ್ನು ಅರಿತುಕೊಂಡೆವು. ಈ ಚಾತುರ್ವರ್ಣ ಪದ್ಧತಿಗೆ ಸಂಬಂಧಿಸಿದ ಒಂದು ಮುಖ್ಯವಾದ ಶ್ಲೋಕವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ:
ಮುಂದೆ ಓದು
ಬೆಳಗ್ಗೆ ಏಳುತ್ತಿದ್ದ ಹಾಗೆ ಉಮ್ಮಳ ಸಹಸ್ರನಾಮಾರ್ಚನೆ ಕೇಳುತ್ತ ಹನೀಫ ಏಳಬೇಕು, ಇಲ್ಲದಿದ್ದರೆ ಏನೋ ಕಳೆದುಹೋದಹಾಗೆ. ಉಮ್ಮ ಗೃಹಕಾರ್ಯಗಳನ್ನು ಒಂದೆಡೆ ಮಾಡುತ್ತ ಇನ್ನೊಂದೆಡೆ ವಟವಟ ಮಾಡುತ್ತಿರದಿದ್ದರೆ ಉಮ್ಮ ಉಮ್ಮ ಹೇಗಾದಾಳು? ಉಮ್ಮನಿಗೆ ಅವಳ ಒಬ್ಬಳೇ ಮಗ ಹನೀಫ ಮಾಡಿದ್ದೆಲ್ಲವೂ ತಪ್ಪು. ಹನೀಫ ಕೆಲಸಕ್ಕೆ ಹೋದರೆ ತಪ್ಪು. ಹೋಗದಿದ್ದರೆ ತಪ್ಪು. ನಮಾಜಿಗೆ ಹೋದರೆ ಸಮಯ ಹಾಳು, ಹೋಗದಿದ್ದರೆ ಅಲ್ಲಾಹು ಮೆಚ್ಚ.ಮುಂದೆ ಓದು
ಈ ಭೂಮಿಯ ಮೇಲಿರುವ ಕೋಟ್ಯಾಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುವುದರಲ್ಲಿ ಎರಡು ಮಾತಿಲ್ಲ.ಆ ದೇವರ ಅಪರೂಪದ, ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಠಿ. ಮಾನವರಾದ ನಮಗೆ ಆಲೋಚನಾ ಶಕ್ತಿಯಿದೆ. ತರ್ಕಬದ್ಧವಾಗಿ ಯೋಚಿಸುವ ಹಾಗು ತನ್ನ ಭಾವನೆಗಳನ್ನು ಇತರರೊಡನೆ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆದಿದ್ದೇವೆ.ಮುಂದೆ ಓದು
ಅವರುಗಳು ನಡೆದು ಬರುತ್ತಿದ್ದರೆ ಸಾಕ್ಷಾತ್ ದೇವರು ಬಂದ ಹಾಗೆ ಅವರ ಭಕ್ತರಿಗೆ.! ಅವರಿಗಾಗಿ ಪ್ರಾಣಕೊಡಲು ಸಿದ್ಧರಾಗಿಬಿಡುತ್ತಾರೆ ಈ ಭಕ್ತರು . ಯಾರ ಮನೆಯಲ್ಲೂ ಅವರದೇ ಪೋಟೋ. ಮನದಲ್ಲೂ..! ಯಾವುದೇ ಸರ್ಕಾರ ಬರಲಿ ಅದು, ಸಂವಿಧಾನಕ್ಕೆ ಬಧ್ದವಾಗಿರುತ್ತದೋ ಇಲ್ಲವೋ ತಿಳಿಯದು ಆದರೆ ಅವರುಗಳಿಗೆ ಮಾತ್ರ ಪ್ರಥಮ ಆದ್ಯತೆ. ಅವರು ಅಂದ್ರೆ ಯಾರು.. ಅಂದ್ಕೋತಿದ್ದೀರಾ.? ಮತ್ತ್ಯಾರು ಅಲ್ಲ..ಮುಂದೆ ಓದು
ವಿಸ್ಮಯನಗರಿ ಪ್ರಜೆಗಳಿಗೆಲ್ಲರಿಗೂ ಹಾಗೂ ಅನಾಮಿಕ ಬಂಧುಗಳಿಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು.
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.ಸಾರ್
&n...
--shiva143
It is Ok,still you can give some matured jokes
ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ.....
ಉಪದೇಶ, ಆದರ್ಶ, ತತ್ವಜ್ನಾನ ಎಲ್ಲ ಬಿಟ್ಟು ಏನಾದರೂ ಸೊತ್ತಿರುವ ಲೆಖನ ಬರೆಯಿರಿ ಓದಿ ಧನ್ಯರಾಗುತ್ತೇವೆ
ಮಿತ್ರರೇ
ಈ ಮಾಧ್ಯಮಗಳು ನೇರ ಪ್ರಸಾರ ಮಾಡಿ ಉಪಯೋಗ ಆಗಿದ್ದು ಉಗ್ರಗಾಮಿಗಳು ಹಾಗು ಅವರ ಬೆಂಬಲಿಗರಿಗೆ.
...ನಿಜ.. ತಪ್ಪಾಗುತ್ತಿರುವಲ್ಲಿ ನಾವೂ ಇದ್ದರೆ ಆ ತಪ್ಪನ್ನು ಎತ್ತಿ ತೊರಿಸುವ ಹೊಣೆಗಾರಿಗೆ ನಮ್ಮದೂ ಆಗಿರುತ್ತದೆ. ಉತ್ತಮ...
--ತೇಜಸ್ವಿನಿ ಹೆಗಡೆ
ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರಲಿ. :) ಮದುವೆಯ ಮುಂಚಿತವಾಗಿ ಶುಭಾಶಯಗಳು
...ಧನ್ಯವಾದಗಳು.
ಪ್ರತಿಕ್ರಿಯಿಸಿ ನಿಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು.
...ಮಹಾತಾಯಿ ಎಂದು ಗೌರವ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು :)