ಕರುಣೆ ಹೃದಯದ ಅಂತರಾಳದಿಂದ ಬರಬೇಕು. ಅದೇ ನಿಜವಾದ ಕರುಣೆ.

— ಗಾಂಧೀಜಿ

ನಿಜಕ್ಕೂ ಮರವಾಗಿ ಹುಟ್ಟಲು ಪುಣ್ಯ ಮಾಡಿರಬೇಕು. ಪೂರ್ವಜನ್ಮದ ಸುಕೃತದಿಂದ ನಾನು ಈ ಜನ್ಮದಲ್ಲಿ ಮರವಾಗಿ ಜನಿಸಿದ್ದೀನಿ, ಅದರಲ್ಲೂ ಬೃಹದಾಕಾರವಾಗಿ ಬೆಳೆಯಬಲ್ಲ 'ವೃಕ್ಷಗಳ ರಾಜ'  ಆಲದ ಮರವಾಗಿದ್ದೇನೆ.

ವಿಶಾಲ ಆಲದಮರ 'ಗತಕಾಲವಿಶಾಲ ಆಲದಮರ 'ಗತಕಾಲ

ಮುಂದೆ ಓದು

kmurthys's picture
ಭಗವದ್ಗೀತೆ - ಭಾಗ 8

ಶುಕ್ರ, 05/02/2010 - 16:59 - kmurthys

ಲ್ಲಿಯವರೆಗೂ ನಿರ್ಗುಣ ನಿರಾಕಾರ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡಿದೆವು. ಈ ಪರಮಾತ್ಮ ನಮ್ಮ ಬ್ರಹ್ಮಾಂಡದ ಮೂಲ ದ್ರವ್ಯ ಮತ್ತು ಅಖಂಡ, ಸರ್ವಜ್ಞ, ಸರ್ವಾಂತರ್ಯಾಮಿ, ಸರ್ವಶಕ್ತ ಎಂಬ ವಿಷಯಗಳನ್ನು ಕೂಡ ಅರಿತೆವು. ಇದನ್ನೇ ನಮ್ಮ ಋಷಿಗಳು ಪುರುಷ ಎಂದು ಕೂಡ ಹೆಸರಿಸಿರುವುದು. ಈಗ ಈ ಪರಮಾತ್ಮನ ಇನ್ನೊಂದು ಮುಖವಾದ ಪ್ರಕೃತಿಯನ್ನು ಅರಿಯುವ ಪ್ರಯತ್ನ ಮಾಡೋಣ. ಪ್ರಕೃತಿಯ ವಿವರಣೆಯನ್ನು ಶ್ರೀಕೃಷ್ಣನ ಮಾತುಗಳಲ್ಲೇ ಕೇಳೋಣ:

ಮುಂದೆ ಓದು

ಸಿರಿರಮಣ's picture
ಊಟಬಲ್ಲವನಿಗೆ...

ಶುಕ್ರ, 05/02/2010 - 10:15 - ಸಿರಿರಮಣ

ಹೌದು, ಈ ಪ್ರಾಣಿಗಳಲ್ಲಿ ರೋಗಗಳ ಸಂಖ್ಯೆ ಜಾಸ್ತಿಯಾಗಿಲ್ಲ, ಅಸಂಖ್ಯ ಸಸ್ಯಕೋಟಿಗಳಲ್ಲೂ ಹೊಸರೋಗಗಳ ಸುಳಿವಿಲ್ಲ, ಮನುಷ್ಯರಿಗೆ ಮಾತ್ರ ನಿತ್ಯ ನೂತನ ವ್ಯಾಧಿಗಳು, ಹೀಗೇಕೆ ? ! ನಾವು ಉತ್ತರಭಾರತೀಯರ ನಾನ್, ರೋಟಿ, ಕುಲ್ಚ, ದಾಲ್‌ಗಳನ್ನು ಮೆದ್ದು ರಾಷ್ಟ್ರೀಯ ವ್ಯಕ್ತಿ ಎನಿಸಿಕೊಳ್ಳಲು, ವಿಶೀಯ ಪಿಜ್ಜಾ ಬರ್ಗರ‍್ಗಳನ್ನು ತಿಂದು ಅಂತಾರಾಷ್ಟ್ರೀಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೇವೆ.ಮುಂದೆ ಓದು

ಮಗೇನೂ ಗೊತ್ತಿಲ್ಲ ಸ್ವಾಮಿ. ಅವರು ಕೊಟ್ಟದ್ದನ್ನು ಬಿತ್ತುತ್ತೇವೆ. ಬೀಜ ಕೊಡುವವರೂ ಅವರೇ, ಸಾಲ ಕೊಡುವವರೂ ಅವರೇ, ಸಬ್ಸಿಡಿ ಕೊಡುವವರೂ ಅವರೇ, ದುಡ್ಡು ಕೊಡುವವರೂ ಅವರೇ, ಕೊನೆಗೆ ಕೊಂಡುಕೊಳ್ಳುವವರೂ ಅವರೇ. ನಮ್ಮದೇನಿದೆ ಸ್ವಾಮಿ? 'ಬಡವಾ ನೀ ಮಡಗಿದ ಹಾಗಿರು' ಅಂತಾ ಹಿರಿಯರು ಹೇಳಿದ್ದು ಸುಳ್ಳಲ್ಲ.ಮುಂದೆ ಓದು

ಮೊನ್ನೆ ತಾನೆ ಟಿವಿ ಚಾನೆಲ್ ಬದಲಾಯಿಸುತ್ತಿದ್ದೆ. ಆಗ ತಮಿಳಿನ ಸನ್ ಟಿವಿಯಲ್ಲಿ ಡೀಲ್ ಔರ್ ನೋ ಡೀಲ್ ಪ್ರೊಗ್ರಾಂ ಬರ್ತಾ ಇತ್ತು. ಆ ಕಾರ್ಯಕ್ರಮದ ಹೆಸರನ್ನು ಸಂಪೂರ್ಣವಾಗಿ ತಮಿಳು ಲಿಪಿಯಲ್ಲೇ ಬರೆದಿದ್ದರು. ಅದೇ ಕಾರ್ಯಕ್ರಮದ ಹೆಸರನ್ನು ಇಂಗ್ಲೀಷ್ ಲಿಪಿಯಲ್ಲಿ ನಮ್ಮ ಉದಯ ಟಿವಿಯಲ್ಲಿ ಬರೆಯುತ್ತಿದ್ದಾರೆ.ಮುಂದೆ ಓದು

ಮಾರ್ಚ್ ೨೭ ೨೦೦೭, ಇದು ನನ್ನ ಮತ್ತು ವಸೀಮ್ ಅಹಮ್ಮದ್ ಭೇಟಿಯಾದ ದಿನ. ಆ ದಿನ ನನಗೆ ಚೆನ್ನಾಗಿ ನೆನಪಿರಲು ಕಾರಣ ಅವನ ಕನ್ನಡ ಪದಗಳ ಉಚ್ಚಾರ.


"ಏನಯ್ಯ ವಸೀಮ್? ಕನ್ನಡ ಸರಿಯಾಗ್ ಮಾತಾಡಯ್ಯ" ಅಂತ ಯಾರಾದ್ರೂ ಈಗ ಕೇಳಿದ್ರೂ


"ಸರ್! ಯಾರ್ಗೆ ಹ್ಹೇಳಿದ್ದೂ? ಸರ್, ನಾಂಗೆ ಖನಾಡ ಬರಲ್ಲಾಂತಃ?'' ಎಂಬ ಮರುಪ್ರಶ್ನೆಯನ್ನು ಬಹಳ ಆತ್ಮವಿಶ್ವಾಸದಿಂದ ಎಸೆಯುತ್ತಾನೆ. ಮುಂದೆ ಓದು

ಕೆಲ ದಿನಗಳ ಹಿಂದೆ, ಹೀಗೆಯೇ ಕಛೇರಿಯ ಕೆಲಸದಲ್ಲಿ ತಲ್ಲೀನವಾಗಿದ್ದಾಗ ಬಂದ ಒಂದು ಮೂರೇ ಸಾಲಿನಲ್ಲಿದ್ದ ಮಿಂಚಂಚೆ ನನ್ನ ಗಮನ ಸೆಳೆಯಿತು.  "ಸಾರ್, ನಮಸ್ಕಾರ, ನಾನು.......... ಕಛೇರಿಯ ಕೆಲಸದ ಮೇಲೆ ದುಬೈಗೆ ಬರುತ್ತಿದ್ದೇನೆ.ಮುಂದೆ ಓದು

ಮಾನವ ಮೂಲತಹಃ ಸಂಘ ಜೀವಿ. ಅವನಿಗೆ ತನ್ನದೇ ಆದ ಬಂಧು, ಬಳಗಗಳು, ಸಂಬಧಗಳು, ಭಾವಬಂಧಗಳು ಅವನು ಹುಟ್ಟಿನಿಂದ ಸಾಯುವವರೆಗೂ ಇದ್ದೇ ಇರುತ್ತವೆ. ಅದರಲ್ಲೂ ಅವನು ತನ್ನ ಮೂಲ ಜಾಗವನ್ನು (ಊರನ್ನು) ಬಿಟ್ಟು ಪರ-ಊರಿಗೋ, ಪರ-ದೇಶಕ್ಕೋ ಹೋದರಂತೂ ತಾನು, ತನ್ನವರು, ತನ್ನ ನೆಲ, ಜಲ ಇವುಗಳ ಬಗ್ಗೆ, ಅವುಗಳ ನೆನಪಿನ ಬಗ್ಗೆ ಕಾಡುತ್ತಾ ಇರೋದು ಸಹಜವೇ. ಆ ಕಾಡುವಿಕೆ ಕೆಲಸಾರಿ ಹೆಚ್ಚಾಗಿ 'ಡಿಪ್ರೆಶನ್' ತಲುಪುವ ಸಾಧ್ಯತೆಯೂ ಇಲ್ಲದಿಲ್ಲ.

ಮುಂದೆ ಓದು

ಬ್ಲಾಗ್ ಎಂದರೆ ಇಂದು ಇಂಟರ್ ನೆಟ್ ನಲ್ಲಿ ಅತಿ ಜನಪ್ರಿಯತೆಯನ್ನು ಪಡೆದಿದೆ. ಕನ್ನಡದಲ್ಲಿಯೂ ಸಹ ಈಗ ಸಾವಿರಾರು ಬ್ಲಾಗ್ ಗಳಿವೆ. ಕೆಲವ್ರು ಬ್ಲಾಗ್ ಸ್ಪಾಟ್ ನಂತಹ ತಾಣಗಳಲ್ಲಿ ಬ್ಲಾಗ್ ಮಾಡುತ್ತಿದ್ದರೆ ಇನ್ನೂ ಕೆಲವರು ವಿಸ್ಮಯ ನಗರಿ, ಸಂಪದ ಇತ್ಯಾದಿ ಕನ್ನಡ ತಾಣಗಳಲ್ಲಿ ತಮ್ಮ ಬ್ಲಾಗ್ ಬರೆಯುತ್ತಾರೆ. ನೀವು ಈಗ ಓದುತ್ತಿರುವದು ಈ ವಿಸ್ಮಯ ನಗರಿಯ ಪಿಸುಮಾತು ಕೂಡ ಒಂದು ಕನ್ನಡ ಬ್ಲಾಗ್ ಆಗಿದೆ.

ಮುಂದೆ ಓದು

1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ? ಅದೆಷ್ಟು ಬಾಳಿ ಬದುಕಬೇಕಾದ ಜೀವಗಳು ಕಣ್ಮುಚ್ಚಿಕೊಂಡವೋ, ದೇವರಿಗೇ ಗೊತ್ತು.ಮುಂದೆ ಓದು

ವಿಸ್ಮಯ ಹೆಬ್ಬಾಗಿಲು
ವಿಸ್ಮಯ ಕವನ
ವಿಸ್ಮಯ ಹಾಸ್ಯ
-- ಸೊ ಲ ಭ
(0 ಅನಿಸಿಕೆಗಳು)
-- ಸೊ ಲ ಭ
(0 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(0 ಅನಿಸಿಕೆಗಳು)
-- Manjunatha HT
(2 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(0 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(0 ಅನಿಸಿಕೆಗಳು)
-- mahantaswami
(0 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(2 ಅನಿಸಿಕೆಗಳು)
-- ಉಮಾಶಂಕರ ಬಿ.ಎಸ್
(0 ಅನಿಸಿಕೆಗಳು)
-- Seetharamachar K L
(2 ಅನಿಸಿಕೆಗಳು)
ವಿಸ್ಮಯ ಸಮೀಕ್ಷೆ
ಶ್ರೀ ಕೃಷ್ಣದೇವರಾಯರ ೫೦೦ನೇ ಪಟ್ಟಾಭಿಷೇಕ ಅವಶ್ಯಕತೆಯಿತ್ತೇ?:
ವಿಸ್ಮಯ ಲೆಕ್ಕಾಚಾರ
1898 ಬ್ಲಾಗ್ ಗಳು

172 ಚರ್ಚೆಗಳು

7606 ಅಭಿಪ್ರಾಯಗಳು

1499 ಚಿತ್ರಗಳು

ಹೊಸ ವಿಸ್ಮಯ ಪ್ರಜೆಗಳು
ವಿಸ್ಮಯ ಸಮಾಚಾರ


ಹೊಸ ಸಮಾಚಾರ

ಬ್ರೆಕಿಂಗ್ ನ್ಯೂಸ್, ವಿಚಿತ್ರ ಸುದ್ಧಿ ಇತ್ಯಾದಿಗಳನ್ನು ಪ್ರಪಂಚಾದ್ಯಂತ ಕನ್ನಡಿಗರಿಗೆ ತಿಳಿಸಲು ಹೊಸ ಸಮಾಚಾರ ಸೇರಿಸಿ.


ಹೊಸ ಪಿಸುಮಾತು

ಕಥೆ, ಅನುಭವ, ಪ್ರವಾಸಿ ಕಥನ, ಕವನ, ಹಾಸ್ಯ, ಅಧ್ಯಾತ್ಮ, ಅಡುಗೆ ಇತ್ಯಾದಿಗಳನ್ನು ಹೊಸ ಪಿಸುಮಾತಿನಲ್ಲಿ ಬರೆಯಿರಿ.
ಇತ್ತೀಚಿನ ಅನಿಸಿಕೆಗಳು
  • 'ವೃಕ್ಷ ರಾಜ'ನ ಸ್ವಗತ.....

     

     

    ಕಥೆ ತುಂಬ ತುಂಬ ಚೆನ್ನಾಗಿದೆ..........
    --sweet_suma_s@yahoo.com

  • 'tO¸´ª' - 'tO¸´ª'

    ಅದ್ಯಾವ ಭಾಷೆಯಲ್ಲಿ ಬರೆದಿರುವಿರೋ, ದೇವರಾಣೆಗೂ ಅರ್ಥವಾಗ್ಲಿಲ್ಲ ಕಣ್ರೀ !!ಮಾನವನಾಗಿ

    nimma abiprayakke thumbha danyavadagalu


    --kannadiga
  • 'ವೃಕ್ಷ ರಾಜ'ನ ಸ್ವಗತ.....

    ಓ.ಕೆ ಅದೇ ಮಾಮೂಲಿ ಪರಿಸರ ಪ್ರೇಮದ ಕಥೆ, ಇದು ಎಂದಿಗೂ ಮುಗಿಯದ ವ್ಯಥೆ. ಅಲ್ಲ ನೀವೆಲ್ಲಾ ಈ ರೀತಿ ಬ್ಲಾಗ್ ಮಾಡಿ ...
    --ಕುಮಾರ್ ಬಿ.ಡಿ

  • ಊಟಬಲ್ಲವನಿಗೆ...

    ಸಿರಿರಮಣ,

    ನಿಮ್ಮ ಈ 'ಊಟ ಬಲ್ಲವನಿಗೆ...' ಲೇಖನವನ್ನು ಓದಿದೆ. ನಿಮ್ಮ ಚಿಂತನೆ-ಬರಹ ಚೆನ್ನಗಿದೆ. ಇದರಿ...
    --ಚೆನ್ನೈ ಕನ್ನಡಿಗ

  • 'ವೃಕ್ಷ ರಾಜ'ನ ಸ್ವಗತ.....

    ಹಾಯ್ ಉಮಾಶಂಕರ್

    ನಿಮ್ಮ ಈ ಕಥೆ ಮಾಮೂಲಿ ಪ್ರೇಮ ಕಥೆಗಳನ್ನು ಓದುತ್ತಿದ್ದ ನಮಗೆ ಕೊಂಚ "ಡಿಫರೆಂಟ್" ಅನ್ನುಸು...
    --ರವಿವರ್ಮ್

  • ಊಟಬಲ್ಲವನಿಗೆ...

    ನಾಮಿಕರಾದ ಸಿರಿರಮಣರೆ;

    ತಾವುಗಳು, ಅನಾಮಿಕರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸದೇ ವಿಷ್ಯದಿಂದ ವಿಮುಖರಾದುದೇ...
    --ರಾಪುಮದಮಾಣಿ

  • ಊಟಬಲ್ಲವನಿಗೆ...

    ಸಮಾನವಯಸ್ಕರೋ ಗೊತ್ತಿಲ್ಲೆ, ಸಮಾನ ಮನಸ್ಕರಾಗಿದ್ದಕ್ಕೆ ಧನ್ಯವಾದ ಕೂಸೇ.

    ...
    --ಸಿರಿರಮಣ
  • ಊಟಬಲ್ಲವನಿಗೆ...

    ಆ(ಅನಾ!?)ರ್ಯರೇ, ಶುಭಾಶಯಗಳು

    ಆಹಾರ ಸಂಸ್ಕೃತಿಯ ಬಗ್ಗೆ ಬರೆದಿದ್ದರ ಸ್ಪಂದನೆಯಲ್ಲಿ ನೆಟ್ ಮಾರ್ಕೆಟಿಂಗ್ ವ್ಯ...
    --ಸಿರಿರಮಣ

  • ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

    ಪ್ರಿಯ ಉಮಾಶಂಕರ್ ಹಾಗೂ idiot(???), ಪೂರಕ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

    ...
    --ಕೆಎಲ್ಕೆ
ವಿಸ್ಮಯ ಸೂಚನಾ ಫಲಕ

ಹೊಸ ವಿಸ್ಮಯ ನಗರಿಗೆ ಸ್ವಾಗತ. ಕನ್ನಡ ಟೈಪಿಂಗ್ ಹಾಗೂ ಇಂಗ್ಲೀಷ್ ಟೈಪಿಂಗ್ ಗೆ F9 ಒತ್ತುವದರ ಮೂಲಕ ಬದಲಾಯಿಸಬಹುದು.

ಸಿಂಡೀಕೇಟ್
Syndicate content